Friday, 23 September 2022

ಪರಿಶೀಲನಾ ಸಭೆ

 ಇಂದು ಕ್ಷೇತ್ರ ಸಮನ್ವಯಾಧಿಕಾರಿಗಳ ಕಾರ್ಯಾಲಯ ಸೇಡಂ ನಲ್ಲಿ ಮಾನ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಸಮ್ಮುಖದಲ್ಲಿ ಡಯಟ್ ಉಪನ್ಯಾಸಕರಾದ ಶ್ರೀ ಅಂಬರೀಷ ಕಾಂಬಳೆ ರವರು ಮುಂಜಾನೆ 10:00 ರಿಂದ ಅಪರಾಹ್ನ 02:00 ರವರೆಗೆ ಸುದೀರ್ಘವಾಗಿ ಎಲ್ಲ ಉಸ್ತುವಾರಿ ಅಧಿಕಾರಿಗಳ ಪ್ರವಾಸ ಸೂಚಿ, ಪ್ರವಾಸ ದಿನಚರಿ ಹಾಗೂ ಸಂದರ್ಶನ ವರದಿಗಳನ್ನು ಪರಿಶೀಲಿಸಿದರು. ಹಾಗೆಯೇ ಈ ಕೆಳಕಂಡ ಪ್ರಮುಖ ಅಂಶಗಳನ್ನು ತಿಳಿಸಿದರು.







ಇಂದಿನ ಸಭೆಯ ಮುಖ್ಯ ಅಂಶಗಳು :

♦️ಶಾಲಾ ಆಸ್ತಿ ನೋಂದಣಿ

♦️ ಪೆಂಡಿಂಗ್ ಸ್ಟೂಡೆಂಟ್ ಕ್ಲೀಯರ್ ಮಾಡುವುದು

♦️ ಎಸ್ ಡಿ ಎಮ್ ಸಿ ರಚನೆ ಮಾಡುವುದು

♦️ ಪ್ರತಿಭಾ ಕಾರಂಜಿ ಪಟ್ಟಿ ನೀಡುವುದು

♦️ ನಿರ್ಣಾಯಕರ ಪಟ್ಟಿ ನೀಡುವುದು

♦️ ಬಿಸಿಯೂಟದ msg ಮಾಡುವುದು

♦️ ಅಡಿಗೆ ಸಿಬ್ಬಂದಿಯ ಆಧಾರ Validation ಮಾಡುವುದು. ಖಾತೆಗೆ ಆಧಾರ Seeding ಮಾಡುವುದು.

♦️ ಶೂ ಮತ್ತು ಸಾಕ್ಸ್ ಮಾಹಿತಿ

♦️ಕಲಿಕಾ ಚೇತರಿಕೆ ಮೇಳ

♦️ Textbook Distribute to Student ಮಾಡುವುದು

♦️ ಬಾವುಟ ಹಂಚಿಕೆ ಮಾಡುವುದು

♦️ಸಾಕ್ಷರತಾ ದಿನಾಚರಣೆ ಸಪ್ತಾಹ ವರದಿ ನೀಡುವುದು

♦️ ಹಾಜರಾತಿ ಉತ್ತಮ ಪಡಿಸುವುದು

♦️ ಸಾಮಾಜಿಕ ಲೆಕ್ಕಪರಿಶೀಲನೆ( 22 ಅಂಶಗಳು) ABC grade ನೀಡುವುದು

♦️DBT ಹಣ ಹಂಚಿಕೆ ಕಡ್ಡಾಯವಾಗಿ ಮಾಡುವುದು
 

No comments:

DIRECT ADDMISSION IN MHRD UDISE+

NEW UPDATE IN MHRD UDISE+                       ಆತ್ಮೀಯ ಸೇಡಂ ತಾಲೂಕಿನ ಮುಖ್ಯಗುರುಗಳಿಗೆ ಈ ಮೂಲಕ ತಿಳಿಸುವುದೇನೆಂದರೆ MHRD UDISE+ ನ STUDENT MODULE ನಲ್ಲ...