ಇಂದು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಖಂಡೇರಾಯನಪಲ್ಲಿ ಶಾಲೆಯಲ್ಲಿ ಮಳೆಬಿಲ್ಲು ಕಾರ್ಯಕ್ರಮದ 9 ನೇ ದಿನದ ಚಟುವಟಿಕೆಯಾದ ''ಪರಿಸರ ಹಬ್ಬ'' ಚಟುವಟಿಕೆ ಅಡಿಯಲ್ಲಿ ಮಕ್ಕಳಿಗೆ
1.ಎಲೆ ನೋಡಿ ಸಸ್ಯ ಗುರುತಿಸು
2.ಅರಿತು ಬೇರೆಯೋಣ ನಿಸರ್ಗದ ಅಡಿಯಲ್ಲಿ
3.ಮುಟ್ಟಿ ನೋಡಿ ತಟ್ಟಿ ಹೇಳಿ( ಪಂಚೇಂದ್ರಿಯಗಳ ಮೂಲಕ ಕಲಿಕೆ)
ಈ ಚಟುವಟಿಕೆಗಳನ್ನು ಮಾಡಿಸಲಾಯಿತು
"ಮಳೆಬಿಲ್ಲು ಕಾರ್ಯಕ್ರಮದ ಅನುಷ್ಠಾನವು ಪ್ರಶಸಂಸನಿಯವಾಗಿದೆ"
ಶಾಲೆಯ ಚಟವಟಿಕೆಗಳಿಗಾಗಿ 👉ಇಲ್ಲಿ ಕ್ಲಿಕ್ ಮಾಡಿ

No comments:
Post a Comment